- Advertisement -
- Advertisement -
ಪುತ್ತೂರು: ಪಂಚಲಿಂಗೇಶ್ವರ ದೇಗುಲದ ಮಾಜಿ ಆಡಳಿತ ಮೊಕ್ತೇಸರರಾದ ಮೇನಾಲ ಏಲ್ನಾಡುಗುತ್ತು ದಿ. ಜಲಧರ ಶೆಟ್ಟಿಯವರ ಪತ್ನಿ ಸರೋಜಿನಿ ಶೆಟ್ಟಿ (73) ಅವರು ಅನಾರೋಗ್ಯದಿಂದ ಇಂದು ಮುಂಜಾನೆ ವಿಧಿವಶರಾಗಿದ್ದಾರೆ.
ಮೃತರ ಅಂತಿಮ ವಿಧಿವಿಧಾನಗಳು ಇಂದ ಸಂಜೆ 6 ಗಂಟೆಯ ಬಳಿಕ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
- Advertisement -