- Advertisement -
- Advertisement -
ಬಂಟ್ವಾಳ; ಮಾಣಿ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೆಯು ನಾಳೆ ತಾ.05ನೇ ಬುಧವಾರ ರಾತ್ರಿ ಭಂಡಾರಯೇರಿ ಮರುದಿನ ತಾ.06ನೇ ಗುರುವಾರ ಬೆಳಿಗ್ಗೆ ನಡೆಯಲಿರುವುದು. ಆ ಪ್ರಯುಕ್ತ ಪೂರ್ವ ಪದ್ಧತಿಯಂತೆ ಹಾಳೆ ಬಾಡಿಸುವ ಸಂಪ್ರದಾಯ ಕ್ಷೇತ್ರದ ತಂತ್ರಿಗಳಾದ ಪಳನೀರು ಅನಂತ ಭಟ್ಟರ ಪೌರೋಹಿತ್ಯದೊಂದಿಗೆ ನಡೆಯಿತು.
ಈ ವೇಳೆ ನರೇಂದ್ರ ರೈ ನೆಲ್ತೊಟ್ಟು, ಬಾಲಕೃಷ್ಣ ಆಳ್ವ ಕೊಡಾಜೆ ಮತ್ತಿತರರು ಉಪಸ್ಥಿತರಿದ್ದರು.
- Advertisement -