Friday, June 27, 2025
Homeತಾಜಾ ಸುದ್ದಿಮಂಡ್ಯ : ಶ್ರೀರಂಗಪಟ್ಟಣದ ಬಳಿ ಕಾವೇರಿ ನದಿಯಲ್ಲಿ ನಟ ಸುದೀಪ್ ತಾಯಿ ಅಸ್ಥಿ  ವಿಸರ್ಜನೆ

ಮಂಡ್ಯ : ಶ್ರೀರಂಗಪಟ್ಟಣದ ಬಳಿ ಕಾವೇರಿ ನದಿಯಲ್ಲಿ ನಟ ಸುದೀಪ್ ತಾಯಿ ಅಸ್ಥಿ  ವಿಸರ್ಜನೆ

spot_img
- Advertisement -
- Advertisement -

ಮಂಡ್ಯ : ಮೊನ್ನೆ  ನಿಧನರಾದ ಖ್ಯಾತ ನಟ ಕಿಚ್ಚ ಸುದೀಪ್ ಅವರ ತಾಯಿ ಸರೋಜ ಸಂಜೀವ ಅವರ            ಅಸ್ಥಿಯನ್ನು ಶ್ರೀರಂಗಪಟ್ಟಣದ ಬಳಿ ಕಾವೇರಿ ನದಿಯಲ್ಲಿ ವಿಸರ್ಜನೆ ಮಾಡಲಾಯಿತು.

ಶ್ರೀರಂಗಪಟ್ಟಣದ ಗಂಜಾಮ್ ನ ಘೋಸಾಯ್ ಘಾಟ್ ಬಳಿ ಕಾವೇರಿ ನದಿಯಲ್ಲಿ ಅಸ್ಥಿ ವಿಸರ್ಜನೆ ಮಾಡಲಾಯಿತು.ಅಸ್ಥಿ ವಿಸರ್ಜನೆಗೆ ಮುನ್ನಾ ನದಿ ದಂಡೆಯಲ್ಲಿ ವೈದಿಕ ಅರ್ಚಕರ ನೇತೃತ್ವದಲ್ಲಿ ಶ್ರಾದ್ಧ ಕಾರ್ಯ ನಡೆಯಿತು.

ಈ ವೇಳೆ ಕಿಚ್ಚ ಸುದೀಪ್ ಅವರ ಕುಟುಂಬದವರು ಭಾಗಿಯಾಗಿದ್ರು. ಇದೇ ವೇಳೆ ಚಿತ್ರೀಕರಣ ಮಾಡದಂತೆ ಮಾಧ್ಯಮದವರ ಬಳಿ ನಟ ಸುದೀಪ್ ಮನವಿ ಮಾಡಿದ್ರು.

- Advertisement -
spot_img

Latest News

error: Content is protected !!