- Advertisement -
- Advertisement -
ಮಂಡ್ಯ : ಮೊನ್ನೆ ನಿಧನರಾದ ಖ್ಯಾತ ನಟ ಕಿಚ್ಚ ಸುದೀಪ್ ಅವರ ತಾಯಿ ಸರೋಜ ಸಂಜೀವ ಅವರ ಅಸ್ಥಿಯನ್ನು ಶ್ರೀರಂಗಪಟ್ಟಣದ ಬಳಿ ಕಾವೇರಿ ನದಿಯಲ್ಲಿ ವಿಸರ್ಜನೆ ಮಾಡಲಾಯಿತು.
ಶ್ರೀರಂಗಪಟ್ಟಣದ ಗಂಜಾಮ್ ನ ಘೋಸಾಯ್ ಘಾಟ್ ಬಳಿ ಕಾವೇರಿ ನದಿಯಲ್ಲಿ ಅಸ್ಥಿ ವಿಸರ್ಜನೆ ಮಾಡಲಾಯಿತು.ಅಸ್ಥಿ ವಿಸರ್ಜನೆಗೆ ಮುನ್ನಾ ನದಿ ದಂಡೆಯಲ್ಲಿ ವೈದಿಕ ಅರ್ಚಕರ ನೇತೃತ್ವದಲ್ಲಿ ಶ್ರಾದ್ಧ ಕಾರ್ಯ ನಡೆಯಿತು.
ಈ ವೇಳೆ ಕಿಚ್ಚ ಸುದೀಪ್ ಅವರ ಕುಟುಂಬದವರು ಭಾಗಿಯಾಗಿದ್ರು. ಇದೇ ವೇಳೆ ಚಿತ್ರೀಕರಣ ಮಾಡದಂತೆ ಮಾಧ್ಯಮದವರ ಬಳಿ ನಟ ಸುದೀಪ್ ಮನವಿ ಮಾಡಿದ್ರು.
- Advertisement -