Wednesday, May 15, 2024
Homeಕರಾವಳಿಮಂಗಳೂರಿನಲ್ಲಿ ಸ್ಫೋಟ ಪ್ರಕರಣ; ಸ್ಫೋಟದ ಮಾಸ್ಟರ್​​ ಮೈಂಡ್​ ಬಗ್ಗೆ ಮಾಹಿತಿ‌ ನೀಡಿದವರಿಗೆ 3 ಲಕ್ಷ ಬಹುಮಾನ...

ಮಂಗಳೂರಿನಲ್ಲಿ ಸ್ಫೋಟ ಪ್ರಕರಣ; ಸ್ಫೋಟದ ಮಾಸ್ಟರ್​​ ಮೈಂಡ್​ ಬಗ್ಗೆ ಮಾಹಿತಿ‌ ನೀಡಿದವರಿಗೆ 3 ಲಕ್ಷ ಬಹುಮಾನ ಘೋಷಿಸಿದ ಎನ್ ಐ ಎ

spot_img
- Advertisement -
- Advertisement -

ಮಂಗಳೂರಿನಲ್ಲಿ ಸ್ಫೋಟ ಪ್ರಕರಣದ ಮಾಸ್ಟರ್​​ ಮೈಂಡ್​ ಉಗ್ರ ಮತೀನ್​​ ತಾಹ ಜೊತೆ ಶಾರಿಕ್​​​ ನಂಟು ಹೊಂದಿದ್ದು ತನಿಖೆಯಿಂದ‌ ಗೊತ್ತಾಗಿದ್ದು,  ಎನ್ ಐ ಎ ತಂಡ ಮತೀನ್​​ಗಾಗಿ ಹುಡುಕುತ್ತಿದೆ.ಎನ್ ಐ ಎ ಮತೀನ್​​ ತಲೆಗೆ 3 ಲಕ್ಷ ಇನಾಮು ಘೋಷಣೆ ಮಾಡಿದೆ. ಮಂಗಳೂರು ಸ್ಫೋಟಕ್ಕೂ ಮತೀನ್​ಗೂ ನಂಟಿದೆ  ಎನ್ನಲಾಗಿದೆ.

ಅಬ್ದುಲ್​​​​ ಮತೀನ್​​​ ಥಾಹಾ ಶಿವಮೊಗ್ಗ ತೀರ್ಥಹಳ್ಳಿಯವನಾಗಿದ್ದು, ಈ ಮತೀನ್​​​ ಮಂಗಳೂರು ಸ್ಫೋಟದ ಮಾಸ್ಟರ್​​ ಮೈಂಡ್​ ಎನ್ನಲಾಗ್ತಿದೆ. ಅಲ್​​​​ ಹಿಂದ್​ ಐಸಿಸ್ ಕೇಸ್​ನ ಪ್ರಮುಖ ಆರೋಪಿ ಮತೀನ್​​​ ಆಗಿದ್ದು, ತಮಿಳುನಾಡಿನ ಹಿಂದೂ ಮುಖಂಡನ ಕೊಲೆಯಲ್ಲೂ ಪಾತ್ರದಲ್ಲಿದ್ದನು. ಮಾಜ್​ ಮುನೀರ್​​ ಅಹ್ಮದ್​, ಮಹ್ಮದ್ ಶಾರೀಕ್​​ಗೂ ನಂಟು ಹೊಂದಿದ್ಧಾನೆ. ಮೂವರೂ ತೀರ್ಥಹಳ್ಳಿಯ ಮೂಲದವರಾಗಿದ್ದಾರೆ.

ಮತೀನ್​​ ಜತೆ ನಂಟು ಇಟ್ಟುಕೊಂಡು ಹಲವು ಕೃತ್ಯ ನಡೆಸಿದ್ಧಾರೆ. ತಾಲೀಬಾನ್​​ನ ಲಷ್ಕರ್​​ ಇ ತಯ್ಯೆಬಾ ಸಂಘಟನೆ ಜತೆಯೂ ಲಿಂಕ್​​ ಹೊಂದಿದ್ದಾನೆ.

- Advertisement -
spot_img

Latest News

error: Content is protected !!