- Advertisement -
- Advertisement -
ಮಂಗಳೂರು: ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಯಲ್ಲಿ ರಕ್ತದ ಅವಶ್ಯಕತೆಗೆ ತಕ್ಷಣ ಸ್ಪಂದಿಸುವ ಯುವಕರ ‘ಯುವಶಕ್ತಿ ರಕ್ತನಿಧಿ’ ತಂಡ ಪ್ರತಿ ತಾಲೂಕುಗಳಲ್ಲಿ ಯುವಕರ ತಂಡ ರಕ್ತದ ತುರ್ತು ಪೂರೈಕೆಗಾಗಿ ಶ್ರಮಿಸುತ್ತಿದೆ..
ಈ ಕೆಳಗಿನ ಗೂಗಲ್ ಡಾಕ್ಸ್ ಲಿಂಕ್ ಮೂಲಕ ರಕ್ತದಾನಿಗಳು ತಮ್ಮ ವಿವರಗಳನ್ನು ಭರ್ತಿ ಮಾಡಿದರೆ ನಿಮ್ಮ ಹತ್ತಿರದಲ್ಲಿ ಅಗತ್ಯ ಬಿದ್ದಾಗ ತಂಡ ರಕ್ತದಾನಕ್ಕಾಗಿ ನಿಮ್ಮನ್ನು ಸಂಪರ್ಕಿಸುತ್ತದೆ.
ಕೊರೊನಾ ಮಹಾಮಾರಿಯ ನಡುವೆಯೂ ರಕ್ತದಾನಿಗಳನ್ನು ಪ್ರೇರೇಪಿಸಿ ಸೂಕ್ತ ಮುಂಜಾಗ್ರತಾ ಕ್ರಮದೊಂದಿಗೆ ರಕ್ತದ ಅವಶ್ಯಕತೆಗೆ ಸ್ಪಂದಿಸುತ್ತಿದೆ.. ಈ ಮೂಲಕ ಒಂದು ಜೀವ ಉಳಿಸಿ ಜೀವನ ನೀಡುವ ಪುಣ್ಯಕಾರ್ಯ ಮಾಡುತ್ತಿದೆ ಯುವಶಕ್ತಿ ರಕ್ತನಿಧಿ..
- Advertisement -