Monday, June 30, 2025
Homeಕರಾವಳಿಕರಾವಳಿಯಲ್ಲಿ ರಕ್ತದ ಅವಶ್ಯಕತೆಗೆ ತಕ್ಷಣ ಸ್ಪಂದಿಸುವ ಯುವಶಕ್ತಿ ರಕ್ತನಿಧಿ ತಂಡ

ಕರಾವಳಿಯಲ್ಲಿ ರಕ್ತದ ಅವಶ್ಯಕತೆಗೆ ತಕ್ಷಣ ಸ್ಪಂದಿಸುವ ಯುವಶಕ್ತಿ ರಕ್ತನಿಧಿ ತಂಡ

spot_img
- Advertisement -
- Advertisement -

ಮಂಗಳೂರು: ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಯಲ್ಲಿ ರಕ್ತದ ಅವಶ್ಯಕತೆಗೆ ತಕ್ಷಣ ಸ್ಪಂದಿಸುವ ಯುವಕರ ‘ಯುವಶಕ್ತಿ ರಕ್ತನಿಧಿ’ ತಂಡ ಪ್ರತಿ ತಾಲೂಕುಗಳಲ್ಲಿ ಯುವಕರ ತಂಡ ರಕ್ತದ ತುರ್ತು ಪೂರೈಕೆಗಾಗಿ ಶ್ರಮಿಸುತ್ತಿದೆ..

ಈ ಕೆಳಗಿನ ಗೂಗಲ್ ಡಾಕ್ಸ್ ಲಿಂಕ್ ಮೂಲಕ ರಕ್ತದಾನಿಗಳು ತಮ್ಮ ವಿವರಗಳನ್ನು ಭರ್ತಿ ಮಾಡಿದರೆ ನಿಮ್ಮ ಹತ್ತಿರದಲ್ಲಿ ಅಗತ್ಯ ಬಿದ್ದಾಗ ತಂಡ ರಕ್ತದಾನಕ್ಕಾಗಿ ನಿಮ್ಮನ್ನು ಸಂಪರ್ಕಿಸುತ್ತದೆ.

https://docs.google.com/forms/d/12ExaD-CRbbPrcpBqzwdxRCoKINbcz9LrBCk14uC3beI/viewform?ts=5eecde0f&edit_requested=true

ಕೊರೊನಾ ಮಹಾಮಾರಿಯ ನಡುವೆಯೂ ರಕ್ತದಾನಿಗಳನ್ನು ಪ್ರೇರೇಪಿಸಿ ಸೂಕ್ತ ಮುಂಜಾಗ್ರತಾ ಕ್ರಮದೊಂದಿಗೆ ರಕ್ತದ ಅವಶ್ಯಕತೆಗೆ ಸ್ಪಂದಿಸುತ್ತಿದೆ.. ಈ ಮೂಲಕ ಒಂದು ಜೀವ ಉಳಿಸಿ ಜೀವನ ನೀಡುವ ಪುಣ್ಯಕಾರ್ಯ ಮಾಡುತ್ತಿದೆ ಯುವಶಕ್ತಿ ರಕ್ತನಿಧಿ..

- Advertisement -
spot_img

Latest News

error: Content is protected !!