Thursday, May 16, 2024
Homeಕರಾವಳಿಬಂಟ್ವಾಳ: ಶಂಕಿತ ರೇಬಿಸ್‌ಗೆ ಬಲಿಯಾದ ಯುವಕ

ಬಂಟ್ವಾಳ: ಶಂಕಿತ ರೇಬಿಸ್‌ಗೆ ಬಲಿಯಾದ ಯುವಕ

spot_img
- Advertisement -
- Advertisement -

ಬಂಟ್ವಾಳ: ಮೂರು ತಿಂಗಳ ಹಿಂದೆ ನಾಯಿ ಕಡಿತಕ್ಕೊಳಗಾಗಿದ್ದ ಯುವಕನೊಬ್ಬ ಶಂಕಿತ ರೇಬಿಸ್‌ಗೆ ಬಲಿಯಾದ ಘಟನೆ ಬಂಟ್ವಾಳದ ಪಿಲಾತಬೆಟ್ಟು ಗ್ರಾಮದ ಪುಂಜಾಲಕಟ್ಟೆಯಲ್ಲಿ ನಡೆದಿದೆ.

ಅಶೋಕ ಹೆಗ್ಡೆ ಎಂಬವರ ಪುತ್ರ ಪ್ರಶಾಂತ ಹೆಗ್ಡೆ(31) ಮೃತಪಟ್ಟ ಯುವಕ. ಮೃತ ಯುವಕನ ವೈದ್ಯಕೀಯ ಪರೀಕ್ಷೆಗಳಲ್ಲಿ ರೇಬಿಸ್‌ ಲಕ್ಷಣ ಇರೋದು ಕಂಡುಬಂದಿದೆ ಎಂದು ಹೇಳಲಾಗಿದೆ.

- Advertisement -
spot_img

Latest News

error: Content is protected !!