- Advertisement -
- Advertisement -
ಬಂಟ್ವಾಳ; ಶ್ರೀ ಐದಿಗುಡ್ಡೆ ವಾರಾಟ ಮಾಡ ಮಾಣಿಗುತ್ತಿನಲ್ಲಿ ಶ್ರೀ ಅರಸು ಗುಡ್ಡೆ ಚಾಮುಂಡಿ, ಪ್ರಧಾನಿ ಪಂಟುಅ ಬಂಬೆದಿ ಮಲೆಕೊರತಿ ದೈವಗಳ ವಲಸರಿ ನೇಮ ದಿನಾಂಕ: 27-04-2025 ರಂದು ನಡೆಯಲಿದೆ.
ಕಾರ್ಯಕ್ರಮಗಳು;
ದಿನಾಂಕ 27-04-2025 ನೇ ಆದಿತ್ಯವಾರ ಬೆಳಗ್ಗೆ ಗಂಟೆ 08:30ಕ್ಕೆ ಮಾಣಿಗುತ್ತು ಧರ್ಮಚಾವಡಿಯಿಂದ ದೈವಗಳ ಭಂಡಾರ ಹೊರಡಲಿದೆ. ಬಳಿಕ ಬೆಳಗ್ಗೆ ಗಂಟೆ 11:00ಕ್ಕೆ ಪ್ರತಿಷ್ಠಾ ದಿನಾಚರಣೆಯ ಸಲುವಾಗಿ ದೈವಗಳಿಗೆ ತಂಬಿಲ ಸೇವೆ ನಡೆಯಲಿದೆ.
ಮಧ್ಯಾಹ್ನ ಗಂಟೆ 12:30 ರಿಂದ ಅನ್ನಸಂತರ್ಪಣೆ ನಡೆಯಲಿದ್ದು, ರಾತ್ರಿ ಗಂಟೆ 9:00 ರಿಂದ ವಲಸಲ ನೇಮ ನಡೆಯಲಿದೆ.
ಐವಿಗುಡ್ಡೆ ಶ್ರೀ ಗುಡ್ಡೆಚಾಮುಂಡಿ, ಪಂಜುರ್ಲಿ, ಮಲೆಕೊರತಿ ಸೇವಾ ಸಮಿತಿಯವರು ಸರ್ವರಿಗೂ ಆದರದ ಸ್ವಾಗತ ಕೋರಿದ್ದಾರೆ.
- Advertisement -