Friday, June 27, 2025
Homeಕರಾವಳಿಮಂಗಳೂರುಬಂಟ್ವಾಳ; ಶ್ರೀ ಅರಸು ಗುಡ್ಡೆ ಚಾಮುಂಡಿ, ಪ್ರಧಾನಿ ಪಂಜುರ್ಲಿ, ಬಂಟೆದಿ ಮಲೆಕೊರತಿ ದೈವಗಳ ವಲಸರಿ ನೇಮ

ಬಂಟ್ವಾಳ; ಶ್ರೀ ಅರಸು ಗುಡ್ಡೆ ಚಾಮುಂಡಿ, ಪ್ರಧಾನಿ ಪಂಜುರ್ಲಿ, ಬಂಟೆದಿ ಮಲೆಕೊರತಿ ದೈವಗಳ ವಲಸರಿ ನೇಮ

spot_img
- Advertisement -
- Advertisement -

ಬಂಟ್ವಾಳ; ಶ್ರೀ ಐದಿಗುಡ್ಡೆ ವಾರಾಟ ಮಾಡ ಮಾಣಿಗುತ್ತಿನಲ್ಲಿ ಶ್ರೀ ಅರಸು ಗುಡ್ಡೆ ಚಾಮುಂಡಿ, ಪ್ರಧಾನಿ ಪಂಟುಅ ಬಂಬೆದಿ ಮಲೆಕೊರತಿ ದೈವಗಳ ವಲಸರಿ ನೇಮ  ದಿನಾಂಕ: 27-04-2025 ರಂದು ನಡೆಯಲಿದೆ.

ಕಾರ್ಯಕ್ರಮಗಳು;

 ದಿನಾಂಕ 27-04-2025 ನೇ ಆದಿತ್ಯವಾರ ಬೆಳಗ್ಗೆ ಗಂಟೆ 08:30ಕ್ಕೆ ಮಾಣಿಗುತ್ತು ಧರ್ಮಚಾವಡಿಯಿಂದ ದೈವಗಳ ಭಂಡಾರ ಹೊರಡಲಿದೆ. ಬಳಿಕ  ಬೆಳಗ್ಗೆ ಗಂಟೆ 11:00ಕ್ಕೆ ಪ್ರತಿಷ್ಠಾ ದಿನಾಚರಣೆಯ ಸಲುವಾಗಿ ದೈವಗಳಿಗೆ ತಂಬಿಲ ಸೇವೆ ನಡೆಯಲಿದೆ.

ಮಧ್ಯಾಹ್ನ ಗಂಟೆ 12:30 ರಿಂದ ಅನ್ನಸಂತರ್ಪಣೆ ನಡೆಯಲಿದ್ದು, ರಾತ್ರಿ ಗಂಟೆ 9:00 ರಿಂದ ವಲಸಲ ನೇಮ ನಡೆಯಲಿದೆ.

 ಐವಿಗುಡ್ಡೆ ಶ್ರೀ ಗುಡ್ಡೆಚಾಮುಂಡಿ, ಪಂಜುರ್ಲಿ, ಮಲೆಕೊರತಿ ಸೇವಾ ಸಮಿತಿಯವರು  ಸರ್ವರಿಗೂ ಆದರದ ಸ್ವಾಗತ ಕೋರಿದ್ದಾರೆ.

- Advertisement -
spot_img

Latest News

error: Content is protected !!