- Advertisement -
- Advertisement -
ಸುಬ್ರಮಣ್ಯ; ಶಿವರಾತ್ರಿ ಹಬ್ಬದ ಸಂಬರ್ಮದ ನಡುವೆಯೇ ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ ಕುಕ್ಕೆ ಸುಬ್ರಮಣ್ಯಕ್ಕೆ ಭೇಟಿ ನೀಡಿದರು.
ಕುಟುಂಬ ಸಮೇತ ದೇಗುಲಕ್ಕೆ ಭೇಟಿ ನೀಡಿದ ಅವರು ದೇವರ ದರ್ಶನ ಪಡೆದು ಕೆಲ ಹೊತ್ತು ದೇಗುಲದಲ್ಲಿ ಸಮಯ ಕಳೆದ್ರು.
- Advertisement -