- Advertisement -
- Advertisement -
ಬಂಟ್ವಾಳ; ಇಂದು (ಆಗಸ್ಟ್ 4 ರಂದು)ಅಮಾವಾಸ್ಯೆ ಹಿನ್ನೆಲೆ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಅಗೇಲು ಸೇವೆ ಇರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.
ಇನ್ನು ದಿನಾಂಕ 09-08-2024 ಶುಕ್ರವಾರದಂದು ನಾಗರ ಪಂಚಮಿ ಪ್ರಯುಕ್ತ ಕ್ಷೇತ್ರದಲ್ಲಿ ಅಗೇಲು ಸೇವೆ ನಡೆಯುವುದಿಲ್ಲ ಹಾಗೂ ನಾಗದೇವರಿಗೆ 11 ಗಂಟೆಗೆ ನಾಗತಂಬಿಲ ಸೇವೆ ನಡೆಯುವುದು ಎಂದು ಪ್ರಕಟಣೆ ತಿಳಿಸಿದೆ.
- Advertisement -