ಮಂಗಳೂರು: ಮೇ 20ರಂದು ಬೆಳಗ್ಗೆ 10ರಿಂದ ಅಪರಾಹ್ನ 3 ಗಂಟೆಯವರೆಗೆ ನಗರದ ನೆಹರೂ ಮೈದಾನ ಉಪಕೇಂದ್ರದಿಂದ ಹೊರಡುವ ಎಲ್ಲಾ ಫೀಡರ್ಗಳಲ್ಲಿ ನಿರ್ವಹಣಾ ಕಾಮಗಾರಿ ನಡೆಯಲಿರುವುದರಿಂದ ವೆನ್ಲಾಕ್, ಲೇಡಿಗೋಶನ್, ಬಂದರ್, ದಕ್ಕೆ, ಪೊಲೀಸ್ ಸ್ಟೇಷನ್, ಅಝೀಝುದ್ದೀನ್ ರಸ್ತೆ, ಬೀಬಿ ಅಲಾಬಿ ರಸ್ತೆ, ಪಾಂಡೇಶ್ವರ, ಸ್ಟೇಟ್ಬ್ಯಾಂಕ್, ಡಿಸಿ ಆಫೀಸ್, ರಾವ್ ಆಯಂಡ್ ರಾವ್ ಸರ್ಕಲ್, ಸೆಂಟ್ರಲ್ ಮಾರ್ಕೆಟ್, ಜಿ.ಎಸ್ ರಸ್ತೆ, ಗೂಡ್ಸ್ಶೆಡ್, ಹಂಪನಕಟ್ಟೆ, ಅನ್ಸಾರಿ ರೋಡ್, ಪೋರ್ಟ್ರೋಡ್, ಎಂ.ಟಿ.ಸಿ ರೋಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಗೊಳ್ಳಲಿದೆ.
ಕೂಳೂರು ಫೀಡರ್ಗಳಲ್ಲಿ ನಿರ್ವಹಣಾ ಕಾಮಗಾರಿ ನಡೆಯಲಿರುವುದರಿಂದ ಮೇ 20ರಂದು ಬೆಳಗ್ಗೆ 10ರಿಂದ ಅಪರಾಹ್ನ 3:30ರವರೆಗೆ ದೇರೆಬೈಲ್, ಕುಂಟಿಕಾನ, ಎ.ಜೆ ಹಾಸ್ಪಿಟಲ್, ಪ್ರಶಾಂತನಗರ, ಮುಲ್ಲಕಾಡು, ಶಿವನಗರ, ಮಾಲೆಮಾರ್, ಲೋಹಿತ್ನಗರ, ಪ್ರಶಾಂತನಗರ, ಆಕಾಶಭವನ, ಕಾವೂರು ಜಂಕ್ಷನ್, ಮರಕಡ, ಕೆಂಜಾರ್, ಕರಂಬಾರ್, ಅಂತೋನಿಕಟ್ಟೆ, ಪೊರ್ಕೋಡಿ, ಕಾವೂರು ಪಂಪ್ಹೌಸ್, ತೋಡ್ಲಗುಡ್ಡೆ, ಜ್ಯೋತಿನಗರ, ಬಸವನಗರ, ಕೊರಂಟಾಡಿ, ಮಿಲ್ಲತ್ನಗರ, ಕುಂಜತ್ತಬೈಲ್, ಗಾಂಧಿನಗರ, ಶಾಂತಿನಗರ, ವಿದ್ಯಾನಗರ, ಕೂಳೂರು ಜಂಕ್ಷನ್, ರಾಯಿಕಟ್ಟೆ, ಬಂಗ್ರಕೂಳೂರು, ಕೊಟ್ಟಾರ ಚೌಕಿ, ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.