- Advertisement -


- Advertisement -
ಬೆಳ್ತಂಗಡಿ: ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ ಸಂಬಂಧ ದೂರುದಾರ ಸಾಕ್ಷಿಯಾಗಿರುವ ಆರೋಪಿ ಹೆಸರು ಕೊನೆಗೂ ರಿವೀಲ್ ಅಗಿದೆ.
ದೂರುದಾರ ಅಗಿದ್ದ ಆರೋಪಿ ಮಂಡ್ಯ ಜಿಲ್ಲೆಯ ಮಂಡ್ಯ ತಾಲೂಕಿನ ಚಿಕ್ಕಬೆಳ್ಳಿ ನಿವಾಸಿ ಸಿ.ಎನ್.ಚಿನ್ನಯ್ಯ @ ಚೆನ್ನ ಎಂದು ಬೆಳಕಿಗೆ ಬಂದಿದೆ.
- Advertisement -


