Thursday, April 25, 2024
Homeಕರಾವಳಿಬಂಟ್ವಾಳ: ಯಕ್ಷಗಾನ ಸಮಿತಿ ಮಾಣಿ, 39ನೇ ವರ್ಷದ ತಾಳಮದ್ದಲೆ ಕೂಟ

ಬಂಟ್ವಾಳ: ಯಕ್ಷಗಾನ ಸಮಿತಿ ಮಾಣಿ, 39ನೇ ವರ್ಷದ ತಾಳಮದ್ದಲೆ ಕೂಟ

spot_img
- Advertisement -
- Advertisement -

ಬಂಟ್ವಾಳ: ಯಕ್ಷಗಾನ ಸಮಿತಿ ಮಾಣಿ ಇದರ ಆಶ್ರಯದಲ್ಲಿ ದಿ.ಬಾಬು ಆಳ್ವ ಕೊಡಾಜೆಯವರ ಸಂಸ್ಮರಣೆ ಮತ್ತು 39ನೇ ವರ್ಷದ ತಾಳಮದ್ದಲೆ ಕೂಟ ನಾಳೆ ಅಪರಾಹ್ನ 2 ಗಂಟೆಗೆ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಮಾಣಿ ಎಂಬಲ್ಲಿ ನಡೆಯಲಿದೆ.

ಶರಸೇತು ಬಂಧನ ದ ಕುರಿತು ಪ್ರಸಂಗ ನಡೆಯಲಿದ್ದು, ಹಿಮ್ಮೇಳದಲ್ಲಿ ರವಿಚಂದ್ರ ಕನ್ನಡಿಕಟ್ಟೆ, ಜಗನ್ನಿವಾಸ ರಾವ್ ಪುತ್ತೂರು, ಚೈತನ್ಯಕೃಷ್ಣ ಪದ್ಯಾಣ ಹಾಗೂ ಮುಮ್ಮೇಳದಲ್ಲಿ ಉಜಿರೆ ಅಶೋಕ್ ಭಟ್, ಸುಣ್ಣಂಬಳ ವಿಶ್ವೇಶ್ವರ ಭಟ್, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ ಭಾಗವಹಿಸಲಿದ್ದಾರೆ.

- Advertisement -
spot_img

Latest News

error: Content is protected !!