- Advertisement -
- Advertisement -
ಬೆಳ್ತಂಗಡಿ : ನಿಯಂತ್ರಣ ತಪ್ಪಿದ ಲಾರಿಯೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಬೆಳ್ತಂಗಡಿಯ ಗೇರುಕಟ್ಟೆಯಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಗೇರುಕಟ್ಟೆ ಬಳಿ ಮೂಡಬಿದ್ರೆಯಿಂದ ಬೆಂಗಳೂರು ಕಡೆಗೆ ಲ್ಯಾಟರೈಟ್ ತುಂಬಿದ AP-39-UN-2458 ಸಂಖ್ಯೆಯ ಲಾರಿ ಮಾ.7ರಂದು ರಾತ್ರಿ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ವೇಳೆ ಲಾರಿಯಲ್ಲಿದ್ದ ಚಾಲಕ& ಕಂಡಕ್ಟರ್ ಗೆ ಯಾವುದೇ ಗಾಯವಾಗಿಲ್ಲ.
- Advertisement -