Thursday, May 2, 2024
Homeಕರಾವಳಿಸುರತ್ಕಲ್ ನಲ್ಲಿ ಬಸ್ ಕಂಡೆಕ್ಟರ್ ಗೆ ಚಾಕು ಇರಿತ: ಸ್ಥಳದಲ್ಲಿ ಪೊಲೀಸರ ಬಿಗಿ ಭದ್ರತೆ

ಸುರತ್ಕಲ್ ನಲ್ಲಿ ಬಸ್ ಕಂಡೆಕ್ಟರ್ ಗೆ ಚಾಕು ಇರಿತ: ಸ್ಥಳದಲ್ಲಿ ಪೊಲೀಸರ ಬಿಗಿ ಭದ್ರತೆ

spot_img
- Advertisement -
- Advertisement -

ಸುರತ್ಕಲ್: ಬಸ್ ನಿರ್ವಾಹಕನೊಬ್ಬರೊಬ್ಬರಿಗೆ ದುಷ್ಕರ್ಮಿಗಳ ತಂಡವೊಂದು ಚೂರಿಯಿಂದ ಇರಿದು ಗಾಯಗೊಳಿಸಿದ ಘಟನೆ ಸುರತ್ಕಲ್ ನ ಕೈಕಂಬ ಬಳಿ ನಿನ್ನೆ ತಡರಾತ್ರಿ ನಡೆದಿದೆ.

ದಾಳಿಯಿಂದ ಬಸ್ ನಿರ್ವಾಹಕ ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಘಟನೆಯ ಬಳಿಕ ಸುರತ್ಕಲ್, ಕೃಷ್ಣಾಪುರ, ಕಾಟಿಪಳ್ಳ, ಕೈಕಂಬದಲ್ಲಿ ಪೊಲೀಸ್ ಬಿಗಿ ಭದ್ರತೆ ಮಾಡಲಾಗಿದೆ

- Advertisement -
spot_img

Latest News

error: Content is protected !!