- Advertisement -
- Advertisement -
ಬಂಟ್ವಾಳ: ಸೂರಿಕುಮೇರಿನ ಹೈವೇ ಚಿಕನ್ ಸ್ಟಾಲ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ತುಂಬಿ ವಾಹನ ಸವಾರರು ಪರದಾಡುವಂತಾಗಿದೆ.
KNR ಕಂಪನಿ ಬೇಜವಾಬ್ದಾರಿ ಕಾಮಗಾರಿಯಿಂದಾಗಿ ಚರಂಡಿಗಳಲ್ಲಿ ಮಣ್ಣು ನೀರು ರಸ್ತೆಯಲ್ಲಿ ಹರಿಯುವಂತಾಗಿದೆ. ಹೀಗಾಗಿ ಹೆದ್ದಾರಿ ಮುಳುಗಿದೆ. KNR ಕಂಪನಿಯ ಬೇಜವಾಬ್ದಾರಿಯುತ ಕಾಮಗಾರಿಗೆ ಜನ ಹಿಡಿ ಶಾಪ ಹಾಕುತ್ತಿದ್ದಾರೆ
- Advertisement -