Saturday, May 18, 2024
Homeಕರಾವಳಿಮಂಗಳೂರು: ಕೆಂಪು ಬಟ್ಟೆ ಹಿಡಿದು ರೈಲು ಅಪಘಾತ ತಪ್ಪಿಸಿದ ಮಹಿಳೆ: ವ್ಯಾಪಕ ಪ್ರಶಂಸೆ

ಮಂಗಳೂರು: ಕೆಂಪು ಬಟ್ಟೆ ಹಿಡಿದು ರೈಲು ಅಪಘಾತ ತಪ್ಪಿಸಿದ ಮಹಿಳೆ: ವ್ಯಾಪಕ ಪ್ರಶಂಸೆ

spot_img
- Advertisement -
- Advertisement -

ಮಂಗಳೂರು: ಮಹಿಳೆಯೊಬ್ಬರು ರೈಲ್ವೆ ಹಳಿಗೆ ಮರ ಬಿದ್ದಿದ್ದನ್ನು ಕಂಡು ಕೈಯಲ್ಲಿ ಕೆಂಪು ಬಟ್ಟೆ ಹಿಡಿದು ತೋರಿಸಿ ರೈಲು ಅಪಘಾತ ತಪ್ಪಿಸಿದ ಘಟನೆ ಮಂಗಳೂರು ಹೊರವಲಯದ ಪಚ್ಚನಾಡಿ ಸಮೀಪದ ಮಂದಾರ ಎಂಬಲ್ಲಿ ನಡೆದಿದೆ.

ಚಂದ್ರಾವತಿ(70 ವರ್ಷ) ಎಂಬುವವರೇ ಈ ಕಾರ್ಯ ಮಾಡಿದವರು. ಮಂಗಳೂರು-ಮುಂಬೈಗೆ ಮತ್ಸ್ಯಗಂಧ ರೈಲು ಸಂಚರಿಸುತ್ತಿದ್ದ ವೇಳೆ ಮರ ಬಿದ್ದಿದ್ದನ್ನು ಕಂಡ ಚಂದ್ರಾವತಿ ಮನೆಗೆ ಓಡಿ ಕೆಂಪು ಬಟ್ಟೆ ತಂದು ರೈಲು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದು, ಇವರ ಈ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

- Advertisement -
spot_img

Latest News

error: Content is protected !!