- Advertisement -
- Advertisement -
ಮಂಗಳೂರು; ನನ್ನನ್ನು ಹುಡುಕಬೇಡಿ ಎಂದು ಹೇಳಿ ಬಾಲಕ ನಾಪತ್ತೆಯಾಗಿರುವ ಘಟನೆ ಕೊಡಿಪ್ಪಾಡಿಯಲ್ಲಿ ನಡೆದಿದೆ. ಕೊಡಿಪ್ಪಾಡಿಯ ಮೊಹಮ್ಮದ್ ಹಸೈನಾರ್ ( 15) ನಾಪತ್ತೆಯಾದ ಬಾಲಕ.
ಈತ ಏಪ್ರಿಲ್ 5 ರಂದು ಸಾಯಂಕಾಲದಿಂದ ನಾಪತ್ತೆಯಾಗಿದ್ದಾನೆ. ನನ್ನನ್ನು ಇನ್ನು ಹುಡುಕಬೇಡಿ ಎಂಬುದಾಗಿ ತಿಳಿಸಿ ಮನೆಯಿಂದ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.
- Advertisement -