- Advertisement -
- Advertisement -
ಬಂಟ್ವಾಳ; ಅನಾರೋಗ್ಯದಿಂದ ಬಾಲಕ ನಿಧನವಾಗಿರುವ ಘಟನೆ ಮಿತ್ತಬೈಲ್ ಸಮೀಪದ ಪೊನ್ನೋಡಿ ಎಂಬಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಅಫ್ಝಲ್ ಅಲಿ (17) ಅನಾರೋಗ್ಯದಿಂದ ಬುಧವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನನಾಗಿದ್ದಾನೆ.
ಮಿತ್ತಬೈಲ್ ಮೊಹಿಯ್ಯುದ್ದಿನ್ ಜುಮಾ ಮಸೀದಿ ಹಾಗೂ ಎಸ್ ಡಿ ಪಿ ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಅಕ್ಬರ್ ಅಲಿ ಪೊನ್ನೋಡಿ ಅವರು ಪುತ್ರನಾಗಿರುವ ಈತ ಕಳೆದ ಮೂರು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ. ನಿನ್ನೆ ಚಿಕಿತ್ಸೆ ಫಲಿಸದೇ ಇಹಲೋಕ ತ್ಯಜಿಸಿದ್ದಾನೆ.
- Advertisement -