- Advertisement -
- Advertisement -
ಬೆಳ್ತಂಗಡಿ : ಇತ್ತೀಚೆಗೆ ಧರ್ಮಸ್ಥಳದ ಕನ್ಯಾಡಿ ಬಳಿ ಕಿಟ್ಟ @ ಕೃಷ್ಣ ನಿಂದ ಹಲ್ಲೆಗೊಳಗಾಗಿ ಮೃತಪಟ್ಟ ದಲಿತ ಸಮುದಾಯದ ಹಿಂದೂ ಯುವಕ ಕಾಂಗ್ರೆಸ್ ಕಾರ್ಯಕರ್ತ ದಿನೇಶ್(41) ರವರ ಕುಟುಂಬಕ್ಕೆ ಬೆಳ್ತಂಗಡಿಯ ಕಾಂಗ್ರೆಸ್ ಸಮಿತಿಯ ವತಿಯಿಂದ ಇಂದು ಆರ್ಥಿಕ ನೆರವನ್ನು ನೀಡಲಾಯಿತು
ಬೆಳ್ತಂಗಡಿಯ ಮಾಜಿ ಶಾಸಕರಾದ ಶ್ರೀ.ಕೆ.ವಸಂತ ಬಂಗೇರರವರು ಈ ನೆರವಿನ ಮೊತ್ತವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದರು.ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷರಾದ ಶ್ರೀ ರಂಜನ್.ಜಿ ಗೌಡ,ಪ್ರಮುಖರಾದ ಅಬ್ದುಲ್ ರಹಿಮಾನ್,ಗ್ರೇಸಿಯನ್ ವೇಗಸ್,ಭರತ್ ಇಂದಬೆಟ್ಟು,ಸಂದೀಪ್ ನೀರಲ್ಕೆ,ಕಾಂಗ್ರೆಸ್ಸಿನ ಗ್ರಾಮ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
- Advertisement -