Wednesday, April 16, 2025
Homeಕರಾವಳಿಮಂಗಳೂರುಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪವಿತ್ರಗೌಡ ಮತ್ತು ದರ್ಶನ್ ಪರ ವಕೀಲರ ತಂಡ ಭೇಟಿ

ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪವಿತ್ರಗೌಡ ಮತ್ತು ದರ್ಶನ್ ಪರ ವಕೀಲರ ತಂಡ ಭೇಟಿ

spot_img
- Advertisement -
- Advertisement -

ಬೆಳ್ತಂಗಡಿ : ನಟ ದರ್ಶನ್ ಮತ್ತು ಪವಿತ್ರ ಗೌಡ ಪರ ವಕೀಲರ ತಂಡ ಇಂದು ಬೆಳಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥನ ದರ್ಶನ ಪಡೆದರು.

ಧರ್ಮಸ್ಥಳ ಭೇಟಿ ವೇಳೆ ವಕೀಲ ನಾರಾಯಣಾ ಸ್ವಾಮಿ ಜೊತೆಯಲ್ಲಿ ವಕೀಲರಾದ ರಾಕೇಶ್, ಶಶಾಂಕ್, ಮಂಜುನಾಥ್, ಶಿವಕುಮಾರ್ ,ಶೇಷಣ್ಣ , ಸೋಮಶೇಖರ್ ಮಂಜುನಾಥನ ದರ್ಶನ ಪಡೆದ್ರು.

- Advertisement -
spot_img

Latest News

error: Content is protected !!