Friday, May 3, 2024
Homeಕರಾವಳಿಮಂಗಳೂರು:ಸಾವರ್ಕರ್ ಫೋಟೋ ಇರಿಸಿದ್ದಕ್ಕೆ ವಿರೋಧ:ಹಲವರ ವಿರುದ್ಧ ಪ್ರಕರಣ ದಾಖಲು

ಮಂಗಳೂರು:ಸಾವರ್ಕರ್ ಫೋಟೋ ಇರಿಸಿದ್ದಕ್ಕೆ ವಿರೋಧ:ಹಲವರ ವಿರುದ್ಧ ಪ್ರಕರಣ ದಾಖಲು

spot_img
- Advertisement -
- Advertisement -

ಮಂಗಳೂರು:‌ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಸಾವರ್ಕರ್ ಭಾವಚಿತ್ರ ಇರಿಸಿದ್ದನ್ನು ವಿರೋಧಿಸಿದ ಹಲವರ ಮೇಲೆ ಬಜ್ಪೆ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ರಿಯಾಝ್,ಮನ್ಸೂರ್,ಅಶ್ರಫ್,ಶಾಹಿಕ್ ಮೊದಲಾದವರ ಮೇಲೆ‌‌ ಕೇಸ್ ದಾಖಲಾಗಿದೆ.

ಗುರುಪುರ ಗ್ರಾಮ ಪಂಚಾಯತ್ ವತಿಯಿಂದ‌ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಗುರುಪುರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಬೂಬಕರ್ ಈ ಕುರಿತು ದೂರು ನೀಡಿದ್ದಾರೆ.

- Advertisement -
spot_img

Latest News

error: Content is protected !!