Saturday, May 4, 2024
Homeರಾಜಕೀಯ28 ಜಿಲ್ಲೆಗೆ ನೂತನ ಉಸ್ತುವಾರಿ ಸಚಿವರ ನೇಮಕ- ದ.ಕ ಜಿಲ್ಲಾ ಉಸ್ತುವಾರಿ ಸಚಿವರಾಗಿ ಸುನೀಲ್ ಕುಮಾರ್...

28 ಜಿಲ್ಲೆಗೆ ನೂತನ ಉಸ್ತುವಾರಿ ಸಚಿವರ ನೇಮಕ- ದ.ಕ ಜಿಲ್ಲಾ ಉಸ್ತುವಾರಿ ಸಚಿವರಾಗಿ ಸುನೀಲ್ ಕುಮಾರ್ ಗೆ ಜವಾಬ್ದಾರಿ

spot_img
- Advertisement -
- Advertisement -

ಬೆಂಗಳೂರು: ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಮತ್ತು ಸಚಿವರುಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಈ ಕೆಳಕಂಡ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿ, ಕರ್ನಾಟಕ ಸರ್ಕಾರದ ಸಚಿವಾಲಯ ಆದೇಶ ಹೊರಡಿಸಿದೆ.

ಈ ಪೈಕಿ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಜಿಲ್ಲೆಗೆ ಸಚಿವ ಸುನೀಲ್ ಕುಮಾರ್, ಉಡುಪಿ ಜಿಲ್ಲೆಗೆ ಎಸ್. ಅಂಗಾರ ಕೋಟಾ ಶ್ರೀನಿವಾಸ ಪೂಜಾರಿ ಅವರು ಉತ್ತರ ಕನ್ನಡ ಜಿಲ್ಲೆಗೆ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿದ್ದಾರೆ.

  • ಬಸವರಾಜ ಬೊಮ್ಮಾಯಿ -ಬೆಂಗಳೂರು ನಗರ ಜಿಲ್ಲೆ
  • ಗೋವಿಂದ ಎಂ ಕಾರಜೋಳ – ಬೆಳಗಾವಿ
  • ಕೆ ಎಸ್ ಈಶ್ವರಪ್ಪ – ಚಿಕ್ಕಮಗಳೂರು
  • ಬಿ ಶ್ರೀರಾಮುಲು – ಬಳ್ಳಾರಿ
  • ವಿ.ಸೋಮಣ್ಣ – ಚಾಮರಾಜನಗರ
  • ಉಮೇಶ್. ವಿ. ಕತ್ತಿ – ವಿಜಯಪುರ
  • ಎಸ್ ಅಂಗಾರ – ಉಡುಪಿ
  • ಅರಗ ಜ್ಞಾನೇಂದ್ರ – ತುಮಕೂರು
  • ಡಾ.ಸಿ.ಎನ್.ಅಶ್ವತ್ಥನಾರಾಯಣ – ರಾಮನಗರ
  • ಸಿ.ಸಿ.ಪಾಟೀಲ್ – ಬಾಗಲಕೋಟೆ
  • ಆನಂದ್ ಸಿಂಗ್ – ಕೊಪ್ಪಳ
  • ಕೋಟಾ ಶ್ರೀನಿವಾಸಪೂಜಾರಿ – ಉತ್ತರ ಕನ್ನಡ
  • ಪ್ರಭು ಚೌವ್ಹಾಣ್ – ಯಾದಗಿರಿ
  • ಮುರುಗೇಶ್ ರುದ್ರಪ್ಪ ನಿರಾಣಿ – ಕಲಬುರ್ಗಿ
  • ಅರಬೈಲ್ ಶಿವರಾಂ ಹೆಬ್ಬಾರ್ – ಹಾವೇರಿ
  • ಎಸ್ ಟಿ ಸೋಮಶೇಖರ್ – ಮೈಸೂರು
  • ಬಿ.ಸಿ.ಪಾಟೀಲ್ – ಚಿತ್ರದುರ್ಗ ಮತ್ತು ಗದಗ
  • ಬಿ.ಎ.ಬಸವರಾಜ್ – ದಾವಣಗೆರೆ
  • ಡಾ.ಕೆ.ಸುಧಾಕರ್ – ಬೆಂಗಳೂರು ಗ್ರಾಮಾಂತರ
  • ಕೆ.ಗೋಪಾಲಯ್ಯ – ಹಾಸನ ಮತ್ತು ಮಂಡ್ಯ
  • ಶಶಿಕಲಾ ಜೊಲ್ಲೆ – ವಿಜಯನಗರ
  • ಎಂಟಿಬಿ ನಾಗಾರಾಜ್ – ಚಿಕ್ಕಬಳ್ಳಾಪುರ
  • ಕೆ ಸಿ ನಾರಾಯಣಗೌಡ – ಶಿವಮೊಗ್ಗ
  • ಬಿ.ಸಿ.ನಾಗೇಶ್ – ಕೊಡಗು
  • ವಿ.ಸುನೀಲ್ ಕುಮಾರ್ – ದಕ್ಷಿಣ ಕನ್ನಡ
  • ಆಚಾರ್ ಹಾಲಪ್ಪ ಬಸಪ್ಪ – ಧಾರವಾಡ
  • ಶಂಕರ್ ಬಿ ಪಾಟೀಲ್ ಮುನೇನಕೊಪ್ಪ – ರಾಯಚೂರು ಮತ್ತು ಬೀದರ್
  • ಮುನಿರತ್ನ – ಕೋಲಾರ

- Advertisement -
spot_img

Latest News

error: Content is protected !!