Sunday, June 29, 2025
Homeಕರಾವಳಿಕಡಬ: ನೂತನ ತಹಶೀಲ್ದಾರ್ ಆಗಿ ಅನಂತ ಶಂಕರ ನೇಮಕ

ಕಡಬ: ನೂತನ ತಹಶೀಲ್ದಾರ್ ಆಗಿ ಅನಂತ ಶಂಕರ ನೇಮಕ

spot_img
- Advertisement -
- Advertisement -

ಕಡಬ: ಕಡಬ ತಾಲೂಕಿನ ನೂತನ ತಹಶೀಲ್ದಾರ್ ಆಗಿ ಅನಂತ ಪ್ರಭು ಅವರನ್ನು ನೇಮಕಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

ಈ ಹಿಂದೆ ತಹಶೀಲ್ದಾರ್ ಆಗಿದ್ದ ಜಾನ್ ರಾಡ್ರಿಗಸ್ ಅವರನ್ನು ಕೃಷಿ ಇಲಾಖೆಯ ಅಧೀನ ಕಾರ್ಯದರ್ಶಿಯಾಗಿ ಮುಂಭಡ್ತಿ ಪಡೆದು ವರ್ಗಾವಣೆಯಾಗಿದ್ದಾರೆ.

- Advertisement -
spot_img

Latest News

error: Content is protected !!