Monday, May 6, 2024
Homeಕರಾವಳಿಮಂಗಳೂರು:ಆಧಾರ್ ಕಾರ್ಡ್ ಲಿಂಕ್ ಮಾಹಿತಿ  ಕಾರ್ಯಕ್ರಮ

ಮಂಗಳೂರು:ಆಧಾರ್ ಕಾರ್ಡ್ ಲಿಂಕ್ ಮಾಹಿತಿ  ಕಾರ್ಯಕ್ರಮ

spot_img
- Advertisement -
- Advertisement -

ಮಂಗಳೂರು: ಇಲ್ಲಿನ ಗಾರ್ಡಿಯನ್ ಏಂಜಲ್ (ಅಂಜೆಲೋರ್) ಚರ್ಚ್  ಸಭಾ ಭವನದಲ್ಲಿ ಸ್ಥಳೀಯ ನಿವಾಸಿಗಳಿಗೆ ಆಧಾರ್ ಕಾರ್ಡ್ ಜೋಡಿಸುವ ಶಿಬಿರವು ಕೆಥೋಲಿಕ್ ಸಭಾ ಆಂಜೆಲೋರ್ ಘಟಕದ ವತಿಯಿಂದ ನಡೆಯಿತು.

ಚರ್ಚ್ ಧರ್ಮಗುರು ಫಾ. ವಿಲಿಯಂ ಮಿನೇಜಸ್ ಶಿಬಿರವನ್ನು ಉದ್ಘಾಟಿಸಿದರು . ಮಾಜಿ ಶಾಸಕ ಜೆ. ಆರ್. ಲೋಬೋ ಮತ್ತು ಮಾಜಿ ಎಂ.ಎಲ್.ಸಿ. ಐವನ್ ಡಿ ಸೋಜಾ ಅವರು ಆಧಾರ್ ಕಾರ್ಡ್ ಜೋಡಣೆ ಮತ್ತು ಅದರ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು.

ಆಶಿಶ್ ಪಿರೇರಾ, ಹ್ಯೂಮನಿಟೀಸ್ ಫೆಡರೇಷನ್ ನ ರಾಜೇಶ್ ಮಿಸ್ಕಿತ್, ಕ್ಯಾಥೊಲಿಕ್ ಸಭಾದ ಅಧ್ಯಕ್ಷ ಫೆಲಿಕ್ಸ್ ಮೊರಾಸ್, ಮಾಜಿ ಕಾರ್ಪೊರೇಟರ್ ಸಬಿತ ಮಿಸ್ಕಿತ್, ಕೆ. ಭಾಸ್ಕರ್ ರಾವ್, ದಕ್ಷಿಣ ಬ್ಲೊಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಸಲೀಂ ಮತ್ತು ಇತರರು ಹಾಜರಿದ್ದರು.

- Advertisement -
spot_img

Latest News

error: Content is protected !!