- Advertisement -
- Advertisement -
ಉಡುಪಿ : ಇಲ್ಲಿನ ಉಡುಪಿ- ಮಣಿಪಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ದಾರಿದೀಪವಿಲ್ಲದೇ ಜನರಿಗೆ ತುಂಬಾ ಸಮಸ್ಯೆಯಾಗಿದೆ. ಸುಮಾರು 5 ಕಿಮೀ ಉದ್ದಕ್ಕೂ ದಾರಿದೀಪಗಳಿಲ್ಲ. ಈ ಕಾರಣಕ್ಕೆ ಉರಿಯುವ ಪಂಜು ಹಿಡಿದು ಜನರು ಪ್ರತಿಭಟಿಸಿದ್ದಾರೆ. ಹೀಗೆ ನಾಗರೀಕರು ವಿಭಿನ್ನ ರೀತಿಯಲ್ಲಿ ಪ್ರತಿಭಟಿಸಿದ್ದಾರೆ. ಕೂಡಲೇ ದಾರಿದೀಪ ಅಳವಡಿಸಿ ಎಂದು ಒತ್ತಾಯಿಸಿದ್ದಾರೆ.
- Advertisement -