- Advertisement -
- Advertisement -
ಕಾಪು: ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಇಂದು ನಡೆದಿದೆ. ಯುವ ಛಾಯಾಗ್ರಹಕ ಪ್ರೀತೇಶ್ ಪೂಜಾರಿ ಮೃತಪಟ್ಟವರು.
ಕಳೆದ ಶನಿವಾರ ನಡೆದ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಪ್ರೀತೇಶ್ ಪೂಜಾರಿಯನ್ನು ಉಡುಪಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರೀತೇಶ್ ಪೂಜಾರಿ ಕಾಪು ಛಾಯಾಗ್ರಹಕ ಸಂಘದ ಸದಸ್ಯರಾಗಿದ್ರು ಎನ್ನಲಾಗಿದೆ.
- Advertisement -