- Advertisement -
- Advertisement -
ಬೆಳ್ತಂಗಡಿ : ಕುವೆಟ್ಟು ಗ್ರಾಮ ಬರಾಯಪಲ್ಕೆ ಅಬ್ಬಾಸ್ ಎಂಬವರ ಮನೆಯ ದನವನ್ನು, ಬೆಳಗಿನ ಜಾವ ಸುಮಾರು 5 ಗಂಟೆಗೆ ಹಟ್ಟಿಯಿಂದ ಬಿಟ್ಟಾಗ ಅವರದ್ದೆ ಕಟ್ಟೆಇಲ್ಲದ ಬಾವಿಗೆ ಬಿದ್ದಿದೆ.


ತಕ್ಷಣ ಮಾಹಿತಿ ಪಡೆದು ಕಾರ್ಯ ಪ್ರವೃತ್ತರಾದ ಬೆಳ್ತಂಗಡಿ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ಧಾವಿಸಿ ದನವನ್ನು ಮೇಲಾಕ್ಕೆತ್ತಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
- Advertisement -