- Advertisement -
- Advertisement -
ಬೆಂಗಳೂರು: ಮೆಸ್ಕಾಂ ಪ್ರಧಾನ ವ್ಯವಸ್ಥಾಪಕರಾಗಿ ಗಾಯತ್ರಿ ಎನ್. ನಾಯಕ್ ನೇಮಕಗೊಂಡಿದ್ದಾರೆ. ಕೆಎಎಸ್ ಕಿರಿಯ ಶ್ರೇಣಿ ಅಧಿಕಾರಿಯಾಗಿರುವ ಗಾಯತ್ರಿ ನಾಯಕ್ ಸ್ಥಳ ನಿರೀಕ್ಷೆಯಲ್ಲಿದ್ದರು.
ರಾಜ್ಯ ಸರ್ಕಾರ ಇಂದು ನಾಲ್ವರು ಕೆಎಎಸ್ ಕಿರಿಯ ಶ್ರೇಣಿಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
- Advertisement -