ಬೆಳ್ತಂಗಡಿ: ಇಲ್ಲಿಯ ದಾರುಸ್ಸಲಾಂ ವಠಾರದಲ್ಲಿ ಆಯೋಜಿಸಿದ ತನ್ಶೀತ್ ಕಾರ್ಯಕ್ರಮದಲ್ಲಿ SKSSF ತ್ವಲಬಾ ವಿಂಗ್ ಬೆಳ್ತಂಗಡಿ ವಲಯ 2020-22 ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು.
ಅಧ್ಯಕ್ಷರಾಗಿ ಗೌಸ್ ಮುಹ್ಯದ್ದೀನ್ ಚಾರ್ಮಾಡಿ, ಉಪಾಧ್ಯಕ್ಷರಾಗಿ ಶಿಹಾಬುದ್ದೀನ್ ಕಕ್ಕಿಂಜೆ, ಅಬ್ದುಲ್ಲಾಹಿ ನವಾಝ್ ಶರೀಫ್ ಬಂಗೇರಕಟ್ಟೆ, ಕಾರ್ಯದರ್ಶಿಯಾಗಿ ಮುಹಮ್ಮದ್ ಯೂನುಸ್ ಪಾಂಡವರಕಲ್ಲು, ಜೊತೆ ಕಾರ್ಯದರ್ಶಿಯಾಗಿ ಅಬ್ದುಲ್ ಫತ್ತಾಹ್ ಗೇರುಕಟ್ಟೆ, ಮುಹಮ್ಮದ್ ಸಫ್ವಾನ್ ಕನ್ನಡಿಕಟ್ಟೆ, ಕೋಶಾಧಿಕಾರಿಯಾಗಿ ಮುಹಮ್ಮದ್ ಅಲ್ತಾಫ್ ಕನ್ನಡಿಕಟ್ಟೆ, ವರ್ಕಿಂಗ್ ಕಾರ್ಯದರ್ಶಿಯಾಗಿ ಶಂಸೀರ್ ಅಹ್ಮದ್ ಚಾರ್ಮಾಡಿ, ಮೀಡಿಯಾ ವಿಂಗ್ ಸದಸ್ಯರಾಗಿ ಮುಹಮ್ಮದ್ ಅರ್ಶದ್ ಕಕ್ಕಿಂಜೆ
ಶರೀಫ್ ಇಸ್ಲಾಂಬಾದ್ ಚಾರ್ಮಾಡಿ ಇವರನ್ನು ಆರಿಸಲಾಯಿತು.
ಉಳಿದಂತೆ ಮುಹಮ್ಮದ್ ಮುಬಶ್ಶಿರ್ ಕಾಜೂರು, ಮುಹಮ್ಮದ್ ಆರಿಫ್ ಇಸ್ಲಾಂಬಾದ್ ಚಾರ್ಮಾಡಿ, ಮುಹಮ್ಮದ್ ಸಫ್ವಾನ್ ಗೇರುಕಟ್ಟೆ, ಮುಹಮ್ಮದ್ ರಾಝಿಕ್ ಕನ್ನಡಿಕಟ್ಟೆ, ಶಿಹಾಬುದ್ದೀನ್ ಕಿಲ್ಲೂರು, ಮುಹಮ್ಮದ್ ಹಾರಿಸ್ ಕಕ್ಕಿಂಜೆ, ಮುಹಮ್ಮದ್ ಶಕೀಲ್ ಕನ್ನಡಿಕಟ್ಟೆ, ಮುಹಮ್ಮದ್ ಆಸಿಫ್ ಕನ್ನಡಿಕಟ್ಟೆ ಇವರನ್ನು ಕಾರ್ಯಕಾರಿ ಸದಸ್ಯರಾಗಿ ಆರಿಸಲಾಯಿತು.
SKSSF ಕೇಂದ್ರ ಸಮಿತಿ ಕಾರ್ಯದರ್ಶಿ ಸತ್ತಾರ್ ಪಂದಲ್ಲೂರು ನೂತನ ಅಧ್ಯಕ್ಷರಿಗೆ ಪುಸ್ತಕ ಹಸ್ತಾಂತರಿಸುವ ಮೂಲಕ ನೂತನ ಸಮಿತಿಗೆ ಚಾಲನೆ ನೀಡಿದರು. ವೇದಿಕೆಯಲ್ಲಿ ವಲಯಾಧ್ಯಕ್ಷರಾದ ನಝೀರ್ ಅಝ್ಹರಿ ಬೊಳ್ಮಿನಾರ್, ಕಾರ್ಯದರ್ಶಿ ರಿಯಾಝ್ ಫೈಝಿ ಕಕ್ಕಿಂಜೆ, ರಝಾಕ್ ದರ್ಸಿ ಗೇರುಕಟ್ಟೆ, ಹಾಶಂ ಫೈಝಿ ಪಾಂಡವರಕಲ್ಲು, ಅಬ್ಬಾಸ್ ಫೈಝಿ ದಿಡುಪೆ, ಹನೀಫ್ ಧೂಮಳಿಕೆ ಉಪಸ್ಥಿತರಿದ್ದರು