- Advertisement -
- Advertisement -
ಬೆಳ್ತಂಗಡಿ: 4 ವರ್ಷಗಳಿಂದ ಬೆಳ್ತಂಗಡಿಯಲ್ಲೇ ಸೇವೆ ಸಲ್ಲಿಸುತ್ತಿದ್ದ ವಲಯ ಅರಣ್ಯಾಧಿಕಾರಿ ಸುಬ್ಬಯ್ಯ ನಾಯ್ಕ್ ವರ್ಗಾವಣೆಯಾಗಿದ್ದಾರೆ.
ಸುಬ್ಬಯ್ಯ ನಾಯ್ಕ್ ವರ್ಗಾವಣೆಯಿಂದ ತೆರವಾಗಿರುವ ಸ್ಥಾನಕ್ಕೆ ನೂತನ ವಲಯ ಅರಣ್ಯಾಧಿಕಾರಿಯಾಗಿ ತ್ಯಾಗರಾಜ್ ಸೋಮವಾರ ಬೆಳ್ತಂಗಡಿ ಕಛೇರಿಯಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ.
- Advertisement -