ಉಜಿರೆ: ಹಳ್ಳಿಮನೆ ಬಾರ್ ಎಂಡ್ ರೆಸ್ಟೋರೆಂಟ್ ಗಲಾಟೆಗೆ ಹೊಸ ತಿರುವು
ಉಜಿರೆ: ನಿನ್ನೆ ತಡರಾತ್ರಿ ಉಜಿರೆಯ ಹಳ್ಳಿ ಮನೆ ಬಾರ್ ಎಂಡ್ ರೆಸ್ಟೋರೆಂಟ್ ನಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಬಾರ್ ಮಾಲೀಕರ ಸ್ನೇಹಿತರ ನಡುವೆ ನಡೆದ ಗಲಾಟೆ ಪ್ರಕರಣಕ್ಕೆ ಹೊಸ ತಿರುವು ಪಡೆದಿದ್ದು, ಎರಡು ಗುಂಪಿನವರು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಪೊಲೀಸ್ ದೂರು ದಾಖಲಿಸಿದ್ದಾರೆ. ದೂರಿನ ಸಾರಾಂಶ ಹೀಗಿದೆ.. ಬಿಜೆಪಿ ಕಾರ್ಯಕರ್ತರ ದೂರಿನ ಸಾರಾಂಶ: ದಿನಾಂಕ: 13-07-2020ರಂದು ಸಾಯಂಕಾಲ ಬಿಜೆಪಿ ಕಾರ್ಯಕರ್ತರಾದ ಗಿರೀಶ್, ಪಿ ಸಂದೇಶ್ ಮತ್ತು ಬಾಲಕೃಷ್ಣ ಶೆಟ್ಟಿ ಎಂಬವರು ಹಳ್ಳಿಮನೆ ರೆಸ್ಟೋರೆಂಟ್ ಹೋಗಿ ಒಂದೊಂದು … Continue reading ಉಜಿರೆ: ಹಳ್ಳಿಮನೆ ಬಾರ್ ಎಂಡ್ ರೆಸ್ಟೋರೆಂಟ್ ಗಲಾಟೆಗೆ ಹೊಸ ತಿರುವು
Copy and paste this URL into your WordPress site to embed
Copy and paste this code into your site to embed