ಮತ್ಸ್ಯ ತೀರ್ಥ ಶಿಶಿಲಕ್ಕೂ ಕೊರೋನಾ ಭೀತಿ: ಬೇಕಿದೆ ಸಂಬಂಧ ಪಟ್ಟವರ ಕಾಳಜಿ

ಶಿಶಿಲ: ಕೊರೋನಾ ಲಾಕ್ ಡೌನ್ ನಿಂದಾಗಿ ಮತ್ಸ್ಯ ತೀರ್ಥ ಪ್ರಖ್ಯಾತ ದ.ಕ.ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಇತಿಹಾಸ ಪ್ರಸಿದ್ಧ ಶಿಶಿಲ ಶ್ರೀ ಶಿಶಿಲೆಶ್ವರ ಸನ್ನಿಧಾನ ಭಕ್ತರಿಗೆ ದರ್ಶನಕ್ಕೆ ತೆರೆದಿರದ ಕಾರಣ, ದೇವಸ್ಥಾನಕ್ಕೆ ತಾಗಿಕೊಂಡಿರುವ ಕಪಿಲಾ ನದಿಯ ಸಾವಿರಾರು ದೇವರ ಮೀನುಗಳು ಆಹಾರಕ್ಕಾಗಿ ಪರಿತಪಿಸುವ ಸಂದರ್ಭ ಉಂಟಾಗಿದೆ. ದಿನ ನಿತ್ಯ ಭಕ್ತರಲ್ಲದೆ ಸಾವಿರಾರು ಪ್ರವಾಸಿಗರು ಬಂದು ಅಕ್ಕಿ , ಅರಳುಗಳನ್ನು ಮೀನುಗಳಿಗೆ ಅರ್ಪಿಸುತ್ತಿದ್ದರು. ಇದೀಗ ಮೀನುಗಳಿಗೆ ಆಹಾರದ ಮೂಲವಾಗಿದ್ದ ಪ್ರವಾಸಿಗರು ಮತ್ತು ಭಕ್ತಾದಿಗಳಿಲ್ಲದೆ ದೇವಸ್ಥಾನ ಭುಣುಗುಟ್ತುತ್ತಿದೆ. ಮೀನುಗಳನ್ನು ನೋಡಿ ಸಂತೊಷ … Continue reading ಮತ್ಸ್ಯ ತೀರ್ಥ ಶಿಶಿಲಕ್ಕೂ ಕೊರೋನಾ ಭೀತಿ: ಬೇಕಿದೆ ಸಂಬಂಧ ಪಟ್ಟವರ ಕಾಳಜಿ