ನಿವೃತ್ತ ಶಿಕ್ಷಕ ಕಡಂದಲೆ ಪರಾರಿ ಪ್ರಭಾಕರ್ ಎಲ್ ಶೆಟ್ಟಿ ವಿಧಿವಶ

ಮುಂಬೈ: ನಿವೃತ್ತ ಶಿಕ್ಷಕ, ನಗರದ ಹಿರಿಯ ಹೋಟೆಲ್ ಉದ್ಯಮಿ , ಪುತ್ತಿಗೆ ಗುತ್ತು ಕಡಂದಲೆ ಪರಾರಿ ಪ್ರಭಾಕರ್ ಎಲ್ ಶೆಟ್ಟಿ ಅವರು ಜುಲೈ 1 ರಂದು ವಿಧಿವಶರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಅವರು ದಹಿಸರ್ ಪಶ್ಚಿಮ ದ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೂಲತಃ ಮೂಡಬಿದ್ರೆ ಸಮೀಪದ ಪುತ್ತಿಗೆ ಗುತ್ತು ಕಡಂದಲೆ ಪರಾರಿ ಮನೆತನದವರಾದ ಪ್ರಭಾಕರ್ ಶೆಟ್ಟಿ  ಕರ್ನಾಟಕ  ಧರ್ಮಾರ್ಥ ರಾತ್ರಿ ಹೈಸ್ಕೂಲ್, ಅಗರ್ವಾಲ್ ವಿದ್ಯಾಸಂಸ್ಥೆ ವಡಲಾ, ಗುರುನಾನನ್ ವಿದ್ಯಾಲಯ ಸಯಾನ್, ಕರ್ನಾಟಕ ಪ್ರೊಗ್ರೆಸಿವ್ ರಾತ್ರಿ … Continue reading ನಿವೃತ್ತ ಶಿಕ್ಷಕ ಕಡಂದಲೆ ಪರಾರಿ ಪ್ರಭಾಕರ್ ಎಲ್ ಶೆಟ್ಟಿ ವಿಧಿವಶ