ನಿವೃತ್ತ ಶಿಕ್ಷಕ ಕಡಂದಲೆ ಪರಾರಿ ಪ್ರಭಾಕರ್ ಎಲ್ ಶೆಟ್ಟಿ ವಿಧಿವಶ
ಮುಂಬೈ: ನಿವೃತ್ತ ಶಿಕ್ಷಕ, ನಗರದ ಹಿರಿಯ ಹೋಟೆಲ್ ಉದ್ಯಮಿ , ಪುತ್ತಿಗೆ ಗುತ್ತು ಕಡಂದಲೆ ಪರಾರಿ ಪ್ರಭಾಕರ್ ಎಲ್ ಶೆಟ್ಟಿ ಅವರು ಜುಲೈ 1 ರಂದು ವಿಧಿವಶರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಅವರು ದಹಿಸರ್ ಪಶ್ಚಿಮ ದ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೂಲತಃ ಮೂಡಬಿದ್ರೆ ಸಮೀಪದ ಪುತ್ತಿಗೆ ಗುತ್ತು ಕಡಂದಲೆ ಪರಾರಿ ಮನೆತನದವರಾದ ಪ್ರಭಾಕರ್ ಶೆಟ್ಟಿ ಕರ್ನಾಟಕ ಧರ್ಮಾರ್ಥ ರಾತ್ರಿ ಹೈಸ್ಕೂಲ್, ಅಗರ್ವಾಲ್ ವಿದ್ಯಾಸಂಸ್ಥೆ ವಡಲಾ, ಗುರುನಾನನ್ ವಿದ್ಯಾಲಯ ಸಯಾನ್, ಕರ್ನಾಟಕ ಪ್ರೊಗ್ರೆಸಿವ್ ರಾತ್ರಿ … Continue reading ನಿವೃತ್ತ ಶಿಕ್ಷಕ ಕಡಂದಲೆ ಪರಾರಿ ಪ್ರಭಾಕರ್ ಎಲ್ ಶೆಟ್ಟಿ ವಿಧಿವಶ
Copy and paste this URL into your WordPress site to embed
Copy and paste this code into your site to embed