ಮುತ್ತಪ್ಪ ರೈಯವರ ಎರಡು ಮದುವೆಗಳ ಹಿಂದಿರುವ ಕುತೂಹಲಕಾರಿ ಸಂಗತಿಗಳು
ಬೆಂಗಳೂರು: ಭೂಗತ ಲೋಕದಿಂದ ವಿರಮಿಸಿ, ನಂತರ ಜಯ ಕರ್ನಾಟಕ ಎಂಬ ರಾಜಕೀಯೇತರ ಸಾಮಾಜಿಕ ಸಂಘಟನೆ ಸ್ಥಾಪಿಸಿ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಎಂಎರ್ ಆರ್ ಗ್ರೂಪ್ ನ ಮಾಲೀಕ ಮುತ್ತಪ್ಪ ರೈ (68) ಇಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ರೈ ಕುಟುಂಬದ ಹಿನ್ನಲೆ..!ನೆಟ್ಟಲ ನಾರಾಯಣ ರೈ ಮತ್ತು ದೇರ್ಲ ಸುಶೀಲಾ ರೈ ದಂಪತಿಯ ಪುತ್ರನಾಗಿ ಪುತ್ತೂರು ತಾಲೂಕಿನ ಮಾಡವಿನಲ್ಲಿ ಮುತ್ತಪ್ಪ ರೈ ಜನನವಾಯ್ತು. ಪುತ್ತೂರಿನ ಫಿಲೋಮಿನಾ ಕಾಲೇಜಿನಲ್ಲಿ ಶಿಕ್ಷಣ ಮುಗಿಸಿದ ಮುತ್ತಪ್ಪ ರೈ ನಂತರ ವಿಜಯ ಬ್ಯಾಂಕಿನಲ್ಲಿ … Continue reading ಮುತ್ತಪ್ಪ ರೈಯವರ ಎರಡು ಮದುವೆಗಳ ಹಿಂದಿರುವ ಕುತೂಹಲಕಾರಿ ಸಂಗತಿಗಳು
Copy and paste this URL into your WordPress site to embed
Copy and paste this code into your site to embed