ಆಹಾರ ಸಿಗದೆ ಸಂಕಷ್ಟದಲ್ಲಿ ಶ್ರೀ ಕ್ಷೇತ್ರ ಕಾರಿಂಜದ ವಾನರರು
ಬಂಟ್ವಾಳ : ಲಾಕ್ಡೌನ್ ನೀತಿ ಸಂಹಿತೆ ಜಾರಿಯಾದ ನಂತರ ದೇವಸ್ಥಾನಗಳೂ ಬಾಗಿಲು ಮುಚ್ಚಿವೆ. ದೇಗುಲಕ್ಕೆ ಆಗಮಿಸುವ ಭಕ್ತಾಧಿಗಳಿಂದ ಆಹಾರ ಪಡೆಯುತ್ತಿದ್ದ ಪ್ರಾಣಿ ಪಕ್ಷಿಗಳಿಗೂ ಆಹಾರದ ಸಮಸ್ಯೆ ಕಾಡುತ್ತಿದೆ. ಕೆಲದಿನಗಳ ಹಿಂದೆ ಜಿಲ್ಲೆಯ ಮತ್ಸ್ಯ ತೀರ್ಥ ಶಿಶಿಲ ದೇವಸ್ಥಾನದ ದೇವರ ಮೀನುಗಳು ಆಹಾರವಿಲ್ಲದೆ ಹಪಹಪಿಸುತ್ತಿರುವ ಬಗ್ಗೆ ನಿಮ್ಮ ‘ಮಹಾ ಎಕ್ಸ್ಪ್ರೆಸ್’ ವಿಸ್ತೃತವಾದ ವರದಿ ಮಾಡಿತ್ತು. ಇದೀಗ ಇತಿಹಾಸ ಪ್ರಸಿದ್ಧ ಭೂ ಕೈಲಾಸ ಖ್ಯಾತಿಯ ಪಾಂಡವರು ನಿರ್ಮಿತ ಕ್ಷೇತ್ರ ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನದ … Continue reading ಆಹಾರ ಸಿಗದೆ ಸಂಕಷ್ಟದಲ್ಲಿ ಶ್ರೀ ಕ್ಷೇತ್ರ ಕಾರಿಂಜದ ವಾನರರು
Copy and paste this URL into your WordPress site to embed
Copy and paste this code into your site to embed