ಮಂಗಳೂರು: ಮನೆಯೊಳಗೆ ಜನ, ಬೀದಿಯಲ್ಲಿ ಕಾಡುಕೋಣ!

ಮಂಗಳೂರು: ದೇಶಾದ್ಯಂತ ಲಾಕ್‌ಡೌನ್‌ ಇರುವ ಹಿನ್ನೆಲೆಯಲ್ಲಿ, ಜನರು ಯಾರೂ ಕೂಡಾ ಮನೆಯಿಂದ ಹೊರಗೆ ಹೆಚ್ಚಾಗಿ ಬರುತ್ತಿಲ್ಲ. ಹೀಗಾಗಿ, ಕಾಡು ಪ್ರಾಣಿಗಳು ನಾಡಿಗೆ ಬಂದು ಬಿಂದಾಸ್‌ ಆಗಿ ರೌಂಡ್ಸ್‌ ಹಾಕುತ್ತಿವೆ. ಆದರೆ ಮಂಗಳೂರಿನಲ್ಲಿ ಕಾಡು ಪ್ರಾಣಿಗಳ ಈ ಬಿಂದಾಸ್‌ ಓಡಾಟ ಮಾನವನ ಜೀವಕ್ಕೇ ಕುತ್ತು ತರುವ ಮಟ್ಟಕ್ಕೆ ಬಂದು ನಿಂತಿದೆ. ಏಕೆಂದರೆ ಇಂದು ಬೆಳ್ಳಂ ಬೆಳಿಗ್ಗೆ ನಗರದ ಹೃದಯಭಾಗ `ಕೊಡಿಯಾಲ್ ಬೈಲ್, ಅಳಕೆ ಮತ್ತು ಬಿಜೈ ಪರಿಸರದಲ್ಲಿ ಕಾಡುಕೋಣವೊಂದು ಪ್ರತ್ಯಕ್ಷವಾಗಿದೆ. ಕಾಡುಕೋಣ ಕಂಡ ಸ್ಥಳೀಯರಲ್ಲಿ ಭಯದ ವಾತವರಣ ನಿರ್ಮಾಣವಾಗಿದೆ. … Continue reading ಮಂಗಳೂರು: ಮನೆಯೊಳಗೆ ಜನ, ಬೀದಿಯಲ್ಲಿ ಕಾಡುಕೋಣ!