ಕೊರೋನಾ: ಉಪನ್ಯಾಸಕ ಶೈಲೇಶ್ ಕುಮಾರ್ ರಿಂದ ವಿಭಿನ್ನ ರೀತಿಯಲ್ಲಿ ಜಾಗೃತಿ
ಉಜಿರೆ: ಚೀನಾ ಬಳಿಕ ಭಾರತಕ್ಕೆ ಕಾಲಿಟ್ಟಿರುವ ಮಾರಕ ಕೊರೋನಾ ವೈರಸ್ ಈಗ ದಿನಕ್ಕೊಬರಂತೆ ಬಲಿ ತೆಗೆದುಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯದ ಖ್ಯಾತ ವ್ಯಂಗ್ಯ ಚಿತ್ರ ಕಲಾಕಾರ ಮತ್ತು ಪ್ರತಿಷ್ಠಿತ ಉಜಿರೆಯ ಎಸ್.ಡಿ.ಎಂ ಕಾಲೇಜಿನ ಉಪನ್ಯಾಸಕ ಶೈಲೇಶ್ ಕುಮಾರ್ ಅವರು ವೈದ್ಯಕೀಯ ಮತ್ತು ಸಾಮಾಜಿಕ ಕಳಕಳಿಯೊಂದಿಗೆ ಜಾಗೃತಿ ಮೂಡಿಸುವ ವಿಭಿನ್ನ ರೀತಿಯ ಅರ್ಥಪೂರ್ಣ ಚಿತ್ರಗಳನ್ನು ರಚಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚುತ್ತಿದ್ದಾರೆ. ಯಾವುದೇ ವಿಶೇಷ ಸಂದರ್ಭಗಳಲ್ಲಿ ಉಪನ್ಯಾಸಕ ಶೈಲೇಶ್ ಕುಮಾರ್ ತಮ್ಮ ಚಿತ್ರಗಳ ಮೂಲಕ ತಮ್ಮ ಸಾಮಾಜಿಕ ಬದ್ಧತೆಯನ್ನು ವ್ಯಕ್ತಪಡಿಸುವಲ್ಲಿ … Continue reading ಕೊರೋನಾ: ಉಪನ್ಯಾಸಕ ಶೈಲೇಶ್ ಕುಮಾರ್ ರಿಂದ ವಿಭಿನ್ನ ರೀತಿಯಲ್ಲಿ ಜಾಗೃತಿ
Copy and paste this URL into your WordPress site to embed
Copy and paste this code into your site to embed