ಉಪ್ಪಿನಂಗಡಿ: ಪ್ರಧಾನಿ ಮೋದಿ ಹೆಸರು ಹೇಳಿ 16,000 ರೂ ಹಣ ಪಂಗನಾಮ

ಉಪ್ಪಿನಂಗಡಿ : ಪ್ರಧಾನಮಂತ್ರಿಯವರ ಶ್ರಮ ಕಲ್ಯಾಣ್ ಯೋಜನೆಯ ಹಣವನ್ನು ಖಾತೆಗೆ ಹಾಕಲು ವ್ಯಕ್ತಿಯೋರ್ವ ಮೊಬೈಲ್ ಗೆ ಬಂದ ಒಟಿಪಿ ನಂಬರ್ ಕೇಳಿದ್ದು, ಅದನ್ನು ನೀಡಿದ ತಕ್ಷಣ ಒಟಿಪಿ ನಂಬರ್ ನೀಡಿದ ವ್ಯಕ್ತಿಯ ಉಳಿತಾಯ ಖಾತೆಯಲ್ಲಿದ್ದ ಸುಮಾರು 16 ಸಾವಿರದಷ್ಟು ಹಣ ಡ್ರಾ ಮಾಡಿ ವಂಚಿಸಿದ ಘಟನೆ ಉಪ್ಪಿನಂಗಡಿಯಲ್ಲಿ ಇಂದು ನಡೆದಿದೆ. ಕಟ್ಟಡ ಕಾರ್ಮಿಕರು, ಕಟ್ಟಡ ಕಾರ್ಮಿಕರು ಮತ್ತು ನಿರ್ಮಾಣಗಾರರ ಸಂಘದ ಪದಾಧಿಕಾರಿಯೂ ಆಗಿರುವ ರಾಮನಗರದ ನಿನ್ನಿಕಲ್ಲ್ ನಿವಾಸಿ ಮುನೀರ್ ದಾವೂದ್ ಅವರ ಮೊಬೈಲ್ ಗೆ ಇಂದು 7866822795 … Continue reading ಉಪ್ಪಿನಂಗಡಿ: ಪ್ರಧಾನಿ ಮೋದಿ ಹೆಸರು ಹೇಳಿ 16,000 ರೂ ಹಣ ಪಂಗನಾಮ