ಕಾಶಿಪಟ್ಣ : ಕಳ್ಳಭಟ್ಟಿ ಸಾರಾಯಿ ತಯಾರಿಕಾ ದಾಳಿ-ಆರೋಪಿ ಬಂಧನ
ಕಾಶಿಪಟ್ಣ: ಕೋವಿಡ್-19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ದಂಡ ಸಂಹಿತೆ ಕಲಂ 144ರನ್ವಯ ನಿಷೇಧಾಜ್ಞೆ ಜಾರಿಯಲ್ಲಿದ್ದು, ಎಲ್ಲಾ ಮದ್ಯದಂಗಡಿಗಳನ್ನು ಬಂದ್ ಇರಿಸಲಾಗಿದ್ದು,ಮಾಹಿತಿ ಮೇರೆಗೆ ದಿನಾಂಕ 17-04-2020 ರಂದು ಬೆಳ್ತಂಗಡಿ ತಾಲೂಕು ಕಾಶಿಪಟ್ಣ ಗ್ರಾಮದ ನೆತ್ತರ್ ಪಲ್ಕೆಮನೆ, ಎಂಬಲ್ಲಿ ವಾಸವಾಗಿರುವ ಪೀಟರ್ ಕುವೆಲ್ಲೊ ಎಂಬವರ ಮಗ ಸುಮಾರು 66 ವರ್ಷ ಪ್ರಾಯದ ಎಲಿಯಸ್ ಕುವೆಲ್ಲೋ ಎಂಬಾತನು ತನ್ನ ಮನೆಯಲ್ಲಿ ಬೆಲ್ಲ ಹಾಗೂ ಗೇರುಹಣ್ಣಿನ ವಾಶ್ ಬಳಸಿ ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿ ತಯಾರಿಸಲು ಬಳಸಿದ್ದ ಎಲ್ಲಾ ಸಲಕರಣೆಗಳೊಂದಿಗೆ 09 ಲೀಟರ್ ಕಳ್ಳಭಟ್ಟಿ … Continue reading ಕಾಶಿಪಟ್ಣ : ಕಳ್ಳಭಟ್ಟಿ ಸಾರಾಯಿ ತಯಾರಿಕಾ ದಾಳಿ-ಆರೋಪಿ ಬಂಧನ
Copy and paste this URL into your WordPress site to embed
Copy and paste this code into your site to embed