ಧರ್ಮಸ್ಥಳ: ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಗುಟ್ಟಾಗಿ ಮದುವೆ, ಆರೋಪಿಯ ಬಂಧನ
ಧರ್ಮಸ್ಥಳ: ಅಪ್ರಾಪ್ತ ಬಾಲಕಿಯೊಬ್ಬಳನ್ನು ಮನೆಯಿಂದ ಪುಸಲಾಯಿಸಿ ಕರೆದುಕೊಂಡು ಹೋಗಿ ಬೆಳ್ತಂಗಡಿಯ ನಾಗವರ್ಮ ಮೆಲಂತಬೆಟ್ಟು ದೇವಾಸ್ಥಾನದಲ್ಲಿ ಅನದೀಕೃತವಾಗಿ ವಿವಾಹವಾಗಿರುವ ಘಟನೆ ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಲಾಯಿಲ ಗ್ರಾಮದ ಮುದ್ರಾಜೆ ಪೆಲತ್ತಡಿ ಮನೆಯ ಕಿರಣ್ ಮಲೆಕುಡಿಯ ಅಪಹರಣ ಪ್ರಕರಣದ ಆರೋಪಿ. ಘಟನೆಯ ವಿವರ:ಧರ್ಮಸ್ಥಳ ಪರಿಸರದ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳು ಅಜ್ಜನ ಮನೆಗೆ ಹೋಗುವುದಾಗಿ ಹೇಳಿದ್ದು ಬಳಿಕ ವಿಚಾರ ಮಾಡಿದಾಗ ಅಜ್ಜನ ಮನೆಗೆ ಹೋಗದೆ ಇದ್ದು, ಈಕೆಯನ್ನು ಕಿರಣ್ ಅಪಹರಿಸಿಕೊಂಡು ಹೋಗಿ ಬೆಳ್ತಂಗಡಿಯ ನಾಗವರ್ಮ ಮೆಲಂತಬೆಟ್ಟು ದೇವಾಸ್ಥಾನ ದಲ್ಲಿ ಅನದೀಕೃತವಾಗಿ … Continue reading ಧರ್ಮಸ್ಥಳ: ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಗುಟ್ಟಾಗಿ ಮದುವೆ, ಆರೋಪಿಯ ಬಂಧನ
Copy and paste this URL into your WordPress site to embed
Copy and paste this code into your site to embed